ವಿದ್ಯಾಗಮ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು
ವಿದ್ಯಾಗಮ ಕಾರ್ಯಕ್ರಮ ನಿಲ್ಲಲು ಕಾರಣಗಳು ಹಾಗು ಅದರ ಹಿಂದಿರುವ ಕೈಗಳು ಯಾವುವು ಗೊತ್ತಾ... ಮುಂಬರುವ ಎಂ.ಎಲ್.ಸಿ ಎಲೆಕ್ಷನ್ ಲಿ ಕ್ಯಾಂಪೇನ್ ಮಾಡೋಕೆ ಶಿಕ್ಷಕರು ಬೇಕಿತ್ತು, ಒಳ್ಳೆ ಕಾರ್ಯಕ್ರಮದಿಂದ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಾಗ್ತ ಇದ್ದಿದ್ದು ನೋಡಿ ಖಾಸಗಿಯವರಿಗೆ ದಿಗಿಲಾಗಿತ್ತು, ಪ್ರಾಮಾಣಿಕವಾಗಿ ಬಡ ಮಕ್ಕಳೊಡನೆ ಬೆರೆತು ಕೆಲಸ ಮಾಡ್ತಿದ್ದ ಶಿಕ್ಷಕರನ್ನು ನೋಡಿ ಕೆಲವು ಸೋಮಾರಿ/ಅಪ್ರಮಾಣಿಕ ಶಿಕ್ಷಕರಿಗೆ ಇದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ದುರಾಸೆ ಮೂಡಿತ್ತು ಇವರೆಲ್ಲಾರಿಗೂ ಕಂಡಿದ್ದು ಒಂದೇ ಕಾರಣ ಅದು "ಕರೋನಾ". ಇವರೆಲ್ಲಾ ಸೇರಿ ಲಜ್ಜೆಗೆಟ್ಟ ಮಾಧ್ಯಮಗಳಿಗೆ ಫಂಡ್ ಮಾಡಿದ್ವು, ಸಂಜನಾ, ಕಂಗನಾ, ರಾಗಿಣಿ ಹಿಂದೆ ಬಿದ್ದಿದ್ದ ಇವರಿಗೆ ಆಗೆಲ್ಲಾ ಈ ವಿದ್ಯಾಗಮ ಕಾಣಲೇ ಇರಲಿಲ್ಲ. ವಿದ್ಯಾಗಮ ಕಾರ್ಯಕ್ರಮದ ಆಳ ಅಗಲದ ಅರಿವೇ ಇಲ್ಲದ ಈ ಮಾನಗೆಟ್ಟ ಮಾದ್ಯಮಗಳು ಅದನ್ನೇ ದೊಡ್ಡದಾಗಿ ತೋರಿಸಿ ಇಡೀ ಕಾರ್ಯಕ್ರಮವನ್ನೇ ನಿಲ್ಲಿಸಿದರು. ಬಡ ಮಕ್ಕಳಿಗೆ ಮನೆಬಾಗಿಲಲ್ಲಿ ಸಿಗುತ್ತಿದ್ದ ಶಿಕ್ಷಣಕ್ಕೆ ಕಲ್ಲು ಹಾಕಿ ಅದು ನಮ್ಮಿಂದಲೇ ಅಂತ ನಾಚಿಕೆ ಬಿಟ್ಟ ಅಷ್ಟೂ ಮಾದ್ಯಮಗಳು ಪ್ರಚಾರ ಪಡೆದುಕೊಂಡವು. ವಿದ್ಯಾಗಮ ಕಾರ್ಯಕ್ರಮ ನಿಲ್ಲೋದರಿಂದ ಶಿಕ್ಷಕರಿಗಾಗಲಿ, ರಾಜಕಾರಣಿಗಳಿಗಾಗಲಿ, ಮಾನಗೆಟ್ಟ ಮಾಧ್ಯಮಗಳ ಪ್ರತಿನಿಧಿಗಳಿಗಾಗಲಿ ಯಾವುದೇ ನಷ್ಟವಿಲ್ಲ. ಯಾಕೆಂದ್ರೆ ಅವರ ಮಕ್ಳಳೆಲ್ಲಾ ಖಾಸಗಿ ಶಾಲೆಗಳಲ್ಲಿ