ಮನದಾಳದ ಮಾತುಗಳನ್ನು , ಮನಸ್ಸಿನ ತುಡಿತಗಳನ್ನು, ಜೀವನದ ಕಾತರಗಳನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳುವ ಬಯಕೆಯಿಂದ , ಈ ಬ್ಲಾಗ್ ಇಂದು ಸೃಷ್ಟಿಯಾಯಿತು.........
ನಿಮ್ಮ ಮನ ತಣಿಸುವ ಲೇಖನಗಳನ್ನು ಅತೀ ಶೀಘ್ರದಲ್ಲಿಯೇ ಪ್ರಕಟಿಸುತ್ತೇನೆ.....
ನಿಮ್ಮ ಮನ ತಣಿಸುವ ಲೇಖನಗಳನ್ನು ಅತೀ ಶೀಘ್ರದಲ್ಲಿಯೇ ಪ್ರಕಟಿಸುತ್ತೇನೆ.....
ಹಾಯ್ ವೆಂಕಿ. ನಿನ್ನ ಬ್ಲಾಗ್ ನೋಡಿ ತುಂಬಾ ಸಂತಸವಾಯಿತು. ನೀನು ಹಂಚಿಕೊಳ್ಲುವ ನಿನ್ನ ಮನದಾಳದ ಮಾತುಗಳನ್ನು , ಮನಸ್ಸಿನ ತುಡಿತಗಳನ್ನು, ಜೀವನದ ಕಾತರಗಳನ್ನು ಅತ್ಯಂತ ಉತ್ಸುಕತೆಯಿಂದ ಕೇಳಲು ಕಾಯುತ್ತಿದ್ದೇನೆ. ಇಂತಿ......ಶ್ರೀಧರ (ಸಿ.ಎಂ.ಆರ್)
ಪ್ರತ್ಯುತ್ತರಅಳಿಸಿ